Shop

ಆಶ್ಲೇಷ ಬಲಿ

ನಾಗ ಗಣಗಳು ಅತ್ಯಂತ ಪ್ರಬಲ ಶಕ್ತಿಯನ್ನು ಹೊಂದಿದ್ದು ನಾವು ದೇವತೆಗಳೆಂದು ನಂಬಿರುವ ಗಣಪತಿ ಹೊಟ್ಟೆಯಲ್ಲಿ, ಶಿವನ ಕಂಠದಲ್ಲಿ, ವಿಷ್ಣುವಿನ ಶಯನದಲ್ಲಿ ವಿರಾಜಮಾನವಾಗಿದ್ದು, ನಾವು ನಿತ್ಯ ಜೀವನದಲ್ಲಿ ಅನುಭವಿಸುವ….. ವಿವಾಹ ಆಗದೆ ಇರುವುದು, ಸಂತಾನ ಸಮಸ್ಯೆ, ಮಕ್ಕಳು ಬುದ್ಧಿಮಾಂದ್ಯ ರಾಗಿರುವುದು, ವಿದ್ಯೆಯಲ್ಲಿ ಪ್ರಗತಿ ಕಾಣದೇ ಇರುವುದು, ದಾಂಪತ್ಯದಲ್ಲಿ ವಿರಸ ಬರುವುದು, ಕೆಲಸದಲ್ಲಿ ಶ್ರದ್ಧೆ ಇಲ್ಲದಿರುವುದು, ದುಡಿಮೆಗೆ ತಕ್ಕ ಪ್ರತಿಫಲ ಸಿಗದೇ ಇರುವುದು ಇತ್ಯಾದಿ ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂದರೆ ಆಶ್ಲೇಷ ಬಲಿ

Category:
Share:

ನಾಗ ಗಣಗಳು ಅತ್ಯಂತ ಪ್ರಬಲ ಶಕ್ತಿಯನ್ನು ಹೊಂದಿದ್ದು ನಾವು ದೇವತೆಗಳೆಂದು ನಂಬಿರುವ ಗಣಪತಿ ಹೊಟ್ಟೆಯಲ್ಲಿ, ಶಿವನ ಕಂಠದಲ್ಲಿ, ವಿಷ್ಣುವಿನ ಶಯನದಲ್ಲಿ ವಿರಾಜಮಾನವಾಗಿದ್ದು, ನಾವು ನಿತ್ಯ ಜೀವನದಲ್ಲಿ ಅನುಭವಿಸುವ….. ವಿವಾಹ ಆಗದೆ ಇರುವುದು, ಸಂತಾನ ಸಮಸ್ಯೆ, ಮಕ್ಕಳು ಬುದ್ಧಿಮಾಂದ್ಯ ರಾಗಿರುವುದು, ವಿದ್ಯೆಯಲ್ಲಿ ಪ್ರಗತಿ ಕಾಣದೇ ಇರುವುದು, ದಾಂಪತ್ಯದಲ್ಲಿ ವಿರಸ ಬರುವುದು, ಕೆಲಸದಲ್ಲಿ ಶ್ರದ್ಧೆ ಇಲ್ಲದಿರುವುದು, ದುಡಿಮೆಗೆ ತಕ್ಕ ಪ್ರತಿಫಲ ಸಿಗದೇ ಇರುವುದು ಇತ್ಯಾದಿ ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂದರೆ ಆಶ್ಲೇಷ ಬಲಿ

Reviews

There are no reviews yet.

Be the first to review “ಆಶ್ಲೇಷ ಬಲಿ”

Your email address will not be published. Required fields are marked *

Call Now Button