Shop

(1 customer review)

ಗಣಪತಿ ಹೋಮ ( ಅಷ್ಟದ್ರವ್ಯ ಅಥವಾ ಮೋದಕ)

ಸಂಕಲ್ಪಿತ ಕಾರ್ಯಗಳಲ್ಲಿ ವಿಘ್ನಗಳು ಬರುತ್ತಿದ್ದಲ್ಲಿ ಅದರ ನಿವಾರಣೆಗೆ ಮಾಡುವಂತಹ ಹೋಮ.ಗಣಪತಿ ವಿಘ್ನ ದಾಯಕನು ಹಾಗೂ ವಿಘ್ನ ನಿವಾರಕನೂ ಆಗಿದ್ದು ನಮ್ಮ ಒಳ್ಳೆಯ ಸಂಕಲ್ಪಗಳನ್ನು ಶೀಘ್ರವಾಗಿ ನೆರವೇರಿಸಿಕೊಳ್ಳಲು ಗಣಪತಿಯ ಅನುಗ್ರಹ ಅತಿ ಅವಶ್ಯ ಹಾಗೆಯೇ ಸಂಕಷ್ಟ ನಿವಾರಣೆಗೂ , ಮಾನಸಿಕ ಅಶಾಂತಿಯ ನಿವಾರಣೆಗೂ ಗಣಪತಿ ಹೋಮ ಉಪಯುಕ್ತ .ವಿವಿಧ ರೀತಿಯ ಗಣಪತಿ ಹವನ ಪ್ರಚಲಿತದಲ್ಲಿ ಇದ್ದು ಅದರಲ್ಲಿ ಅಷ್ಟದೃವ್ಯ ಹಾಗೂ ಮೋದಕದಿಂದ ಮಾಡುವ ಹವನ ಶೀಘ್ರ ಫಲದಾಯಕವಾಗಿದೆ.

Category:
Share:

ಸಂಕಲ್ಪಿತ ಕಾರ್ಯಗಳಲ್ಲಿ ವಿಘ್ನಗಳು ಬರುತ್ತಿದ್ದಲ್ಲಿ ಅದರ ನಿವಾರಣೆಗೆ ಮಾಡುವಂತಹ ಹೋಮ.ಗಣಪತಿ ವಿಘ್ನ ದಾಯಕನು ಹಾಗೂ ವಿಘ್ನ ನಿವಾರಕನೂ ಆಗಿದ್ದು ನಮ್ಮ ಒಳ್ಳೆಯ ಸಂಕಲ್ಪಗಳನ್ನು ಶೀಘ್ರವಾಗಿ ನೆರವೇರಿಸಿಕೊಳ್ಳಲು ಗಣಪತಿಯ ಅನುಗ್ರಹ ಅತಿ ಅವಶ್ಯ ಹಾಗೆಯೇ ಸಂಕಷ್ಟ ನಿವಾರಣೆಗೂ , ಮಾನಸಿಕ ಅಶಾಂತಿಯ ನಿವಾರಣೆಗೂ ಗಣಪತಿ ಹೋಮ ಉಪಯುಕ್ತ .ವಿವಿಧ ರೀತಿಯ ಗಣಪತಿ ಹವನ ಪ್ರಚಲಿತದಲ್ಲಿ ಇದ್ದು ಅದರಲ್ಲಿ ಅಷ್ಟದೃವ್ಯ ಹಾಗೂ ಮೋದಕದಿಂದ ಮಾಡುವ ಹವನ ಶೀಘ್ರ ಫಲದಾಯಕವಾಗಿದೆ.

1 review for ಗಣಪತಿ ಹೋಮ ( ಅಷ್ಟದ್ರವ್ಯ ಅಥವಾ ಮೋದಕ)

  1. Jagadesh A S

    Hello sir ,
    Thanks for coming to our home first of all .

    Your team had excellent experience and knowledge on this homa and jyotishiya and our family had good feelings and spiritually blessed after all the activities conducted from your side and things are actually good after the performing homa at my home

    Thanks one and all ☺️

Add a review

Your email address will not be published. Required fields are marked *

Call Now Button