Shop

ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹೋಮ

ಆಸೆ ಆಕಾಂಕ್ಷೆಗಳಿಂದ ಪೂರಿತವಾದ ನಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದು ನಮ್ಮ ಇಚ್ಛೆಗಳನ್ನ ಸಕಾಲದಲ್ಲಿ ಪೂರೈಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಅತಿ ಅವಶ್ಯ. ಸೃಷ್ಟಿಯ ಉಗಮಕ್ಕೆ ಕಾರಣೀಕರ್ತರಾದ ಲಕ್ಷ್ಮೀನಾರಾಯಣರು ಸೃಷ್ಟಿಯ ಪಾಲಕರು ಆಗಿದ್ದು ಹೃದಯ ಪಾರಾಯಣ ಮಂತ್ರದಿಂದ ಅರ್ಚಿಸಿದರೆ ನಮ್ಮಿಚ್ಛೆ ಯ ಸುಖ ಪ್ರಾಪ್ತಿಯಾಗುವುದು. ಹಣಕಾಸಿನ ತೊಂದರೆ, ಹಣದ ಅಪವ್ಯಯ, ದಾಂಪತ್ಯದಲ್ಲಿ ವಿರಸ, ಗೃಹ ದಲ್ಲಿನ ಕಲಹ ಇವುಗಳ ನಿವಾರಣೆಗಾಗಿ ಸಾಮರಸ್ಯದ ಬದುಕಿಗೆ ಉಪಯುಕ್ತ

Categories: ,
Share:

ಆಸೆ ಆಕಾಂಕ್ಷೆಗಳಿಂದ ಪೂರಿತವಾದ ನಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದು ನಮ್ಮ ಇಚ್ಛೆಗಳನ್ನ ಸಕಾಲದಲ್ಲಿ ಪೂರೈಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಅತಿ ಅವಶ್ಯ. ಸೃಷ್ಟಿಯ ಉಗಮಕ್ಕೆ ಕಾರಣೀಕರ್ತರಾದ ಲಕ್ಷ್ಮೀನಾರಾಯಣರು ಸೃಷ್ಟಿಯ ಪಾಲಕರು ಆಗಿದ್ದು ಹೃದಯ ಪಾರಾಯಣ ಮಂತ್ರದಿಂದ ಅರ್ಚಿಸಿದರೆ ನಮ್ಮಿಚ್ಛೆ ಯ ಸುಖ ಪ್ರಾಪ್ತಿಯಾಗುವುದು. ಹಣಕಾಸಿನ ತೊಂದರೆ, ಹಣದ ಅಪವ್ಯಯ, ದಾಂಪತ್ಯದಲ್ಲಿ ವಿರಸ, ಗೃಹ ದಲ್ಲಿನ ಕಲಹ ಇವುಗಳ ನಿವಾರಣೆಗಾಗಿ ಸಾಮರಸ್ಯದ ಬದುಕಿಗೆ ಉಪಯುಕ್ತ

Reviews

There are no reviews yet.

Be the first to review “ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹೋಮ”

Your email address will not be published. Required fields are marked *

Call Now Button